ರೆಡಿಯಾಗ್ತಿದೆ ರಾಜಬೀದಿ.
















ರಾಜಧಾನಿಯಲ್ಲಿ ರಾರಾಜಿಸುತ್ತಿರುವ ಕನ್ನಡದ ತೇರು-





























ಪ್ರತಿನಿಧಿಗಳಿಗೆ ಪ್ರಯಾಣ ಉಚಿತ

ಮೇಳದಲ್ಲಿ ಮಹನೀಯರ ಮುತುವರ್ಜಿ






ಸುತ್ತಲಿನ ಸೊಳ್ಳೆಗಳ ಮಾರಣಹೋಮ











ತಣಿಸಲು ಧೂಳಿನ ದಾಹವ, ಸಿಂಪಡಿಸಲಾಯಿತು ಗಂಗಾ(ಕಾವೇರಿ)ಜಲ.











ಅದಾಗಲೇ ಶುರುವಾಯಿತು ಮಾಧ್ಯಮ ಕೇಂದ್ರ.














































ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ರಿಂದ ಉದ್ಘಾಟನೆ.

ಸಮ್ಮೇಳನದ ಶೌಚಾಲಯಕ್ಕೆ ಹೈ-ಟೆಕ್ ಸ್ಪರ್ಷ......
















ಸಿದ್ಧವಾಯಿತು ಶುಚಿತ್ವವನ್ನು ಕಾಪಾಡಲು 120 ತಾತ್ಕಾಲಿಕ ಶೌಚಾಲಯಗಳು.





ಬಾಣಸಿಗರ ಬಾಣಲೆಯಲ್ಲಿ ಬೇಯುತ್ತಿರುವ ಭಕ್ಷ್ಯಗಳು
















ವಾರಗಳ ಹಿಂದೆ ಕಣ್ಣೀರು ತರಿಸಿದ್ದ ಈರುಳ್ಳಿ...... ಸಮ್ಮೇಳನದ ಸುಗ್ಗಿಯಲ್ಲಿ ಮುಖ್ಯ ಅತಿಧಿ.







ಒಂದು ಎರಡು..... ಬಾಳೆಲೆ ಹರಡು....











ಬಂದವರಿಗೆಲ್ಲಾ ಬಾಳೆಲೆ ಊಟ.