ಏನ್.ಎಸ. ಶಂಕರ್ - ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ, ಇನ್ನೂ ಏನೇನೋ .........
ನಮ್ಮ ಇಂದಿನ ಸಮಾಜದಲ್ಲಿ ಬೃಹದಾಕಾರವಾಗಿ ಎದ್ದಿರುವ ಮೌನದ ಗೋಡೆಗಳ ಕುರಿತು ಬರೆದಿದ್ದಾರೆ. ಚರ್ಚೆ, ಸಂವಾದಗಳಿಗೆ ತಾವೇ ಇಲ್ಲದಂತಹ ನಿಶಬ್ಧವೊಂದು ಇಂದು ಸಮಾಜದಲ್ಲಿ ಮನೆ ಮಾಡಿದೆ. ಒಬ್ಬ ಸೃಜನಶೀಲ ಏನನ್ನಾದರೂ ಬರೆದರೆ ಅದರ ಕುರಿತು ಚರ್ಚೆಯಾಗಲಿ ಎಂದು ಅಪೇಕ್ಷಿಸುವುದು ಸಹಜ. ಆದರೆ ಒಂದು ದಿವ್ಯ ನಿರ್ಲಕ್ಷ್ಯ ಅವರನ್ನು ಎದುರುಗೊಂಡಾಗ ಬರವಣಿಗೆ ಸಾರ್ಥಕವಲ್ಲ ಎನಿಸಿಬಿಡುತ್ತದೆ. ನಾವಿಂದು ಈ ಹಂತ ತಲುಪಿಬಿಟ್ಟಿರುವುದು ಮಹಾದುರಂತವೆ ಸರಿ. ಈ ಕುರಿತು ಏನ್. ಎಸ. ಶಂಕರ್ ಬರೆದ ಮಹತ್ವದ ಲೇಖನ.

ನಾಳೆ ನಿರೀಕ್ಷಿಸಿ ....