೨೦೧೦ರ ಸಾಲಿನ ೭೭ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ಬೆಂಗಳೂರಿನಲ್ಲಿ! ಬಳ್ಳಾರಿ ಹಾವೇರಿಗಳನ್ನೂ ಹಿಂದಿಕ್ಕಿ ನಮ್ಮ ಬೆಂಗಳೂರು, ಮುಂಬರುವ ಸಾಹಿತ್ಯ ಸಮ್ಮೇಳನದ ಆತಿಥ್ಯದ ಜವಾಬ್ದಾರಿಯನ್ನು ಸ್ವೀಕರಿಸಿದೆ. ಬೆಂಗಳೂರಿನ ಸಾಹಿತ್ಯಾಭಿಮಾನಿಗಳೆಲ್ಲ ತಯಾರಾಗಬೇಕಿನ್ನು.....