ಸಮ್ಮೇಳನದ ಮುಕ್ತಾಯದ ನಂತರ 'ನುಡಿನಮನಕ್ಕೆ' ಮೆಚ್ಚುಗೆ ವ್ಯಕ್ತಪಸಿಸಿದ ಗೃಹ ಸಚಿವ ಆರ್.ಅಶೋಕ್, ಕ.ಸಾ.ಪ ಅಧ್ಯಕ್ಷ ನಲ್ಲೂರ್ ಪ್ರಸಾದ್ ಹಾಗೂ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣ ಗೌಡ.