ಕನ್ನಡ ಕರ್ನಾಟಕದಲ್ಲಿ ಒಂದು ಕಲ್ಪನೆ ಇದೆ. -ಮಾಧವ ಪೆರಾಜೆ



"ಆತ್ಮಾವಲೋಕನದಿಂದ ಮಾತ್ರ ಆಡಳಿತದಲ್ಲಿ ಕನ್ನಡ ಸಾಧ್ಯ." -ಹೆಚ್.ವಿ.ರಾಮಚಂದ್ರ ರಾವ್.
 
 "ವಿಜ್ಞಾನ ಸಾಹಿತಿಗಳಿಗೆ ಪ್ರಚಾರವಿಲ್ಲದೆ, ಹಿತ್ತಲ ಮನೆಯಲ್ಲಿ ಕುಳಿತಿದೆ."

"ಮಾಧ್ಯಮದವರು ಕಾರ್ಯಕ್ರಮಗಳನ್ನು " ಕಸದ ರಾಶಿಯಲ್ಲಿ (ಭವಿಷ್ಯ) ಶುರುಮಾಡಿ ಹೆಣದ ರಾಶಿಯಲ್ಲಿ (ಕ್ರೈಂ ಸ್ಟೋರಿ) ಅಂತ್ಯಗೊಳಿಸ್ತಾರೆ."
- ಎಸ್.ಮಂಜುನಾಥ್