ಜನಸ್ತೋಮದಲ್ಲಿ ಕಡಲೇಕಾಯಿ ಪರಿಷೆಯನ್ನು ನೆನಪಿಸಿಕೊಟ್ಟ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿರುವುದರಿಂದ ಬಸವನಗುಡಿಯು ಖಾಲಿ ಖಾಲಿ ಎನಿಸುತ್ತಿದೆ.