ಸದಾ ಸಿಡಿಮಿಡಿಗೊಳ್ಳುವ ಸತೀಶ್, ಸಮ್ಮೇಳನದ ಮಾಧ್ಯಮ ಕೇಂದ್ರದ ಸೂಪರ್ವೈಸರ್.
ಉತ್ಸಾಹಿ ವಿದ್ಯಾರ್ಥಿಗಳ ಬಗೆಗೆ ಇವರಿಗೇಕೋ ಅಸಡ್ಡೆ. ಸದಾ ಒಂದಿಲ್ಲೊಂದು ವಿಷಯಕ್ಕೆ ತಕರಾರೆತ್ತುವುದು ಇವರ ಹವ್ಯಾಸವೆನಿಸಿತ್ತು.
ಏಕೋ ಇವರು ಒಂದನ್ನು ಮರೆತಂತಿದೆ, ನಾವೆಲ್ಲರೂ ಮಾಡುತ್ತಿರುವುದು ಕನ್ನಡದ ಕೆಲಸ,
ಯಾರನ್ನೂ ಹಗುರೆಣಿಸಬೇಡಿ...
ಇನ್ನು ಮುಂದಾದರೂ ಯುವಸಮುದಾಯಕ್ಕೆ ತಮ್ಮ ಅಪೂರ್ವ ಮಾರ್ಗದರ್ಶನವನ್ನು ನೀಡಿ ಅವರನ್ನು ಹುರಿದುಂಬಿಸಿ.

ಇದೆಲ್ಲವನ್ನು ಮೀರಿ ನಿಮಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.

ತುಂಬಾನೆ ಥ್ಯಾಂಕ್ಸು ಸಾರ್.

ಇಂತಿ ನಿಮ್ಮ ನೆಚ್ಚಿನ
ಆಲೆಮನೆಯ ಇರುವೆಗಳು.