ಟೈಮ್ಸ್ ಆಫ್ ಇಂಡಿಯಾ ಇಂದು ಇ-ಲೋಕದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಮಾರ್ದಾನಿಯ ಕುರಿತು ಒಂದು ಸ್ಟೋರಿ ಮಾಡಿದ್ದು, ಅದರಲ್ಲಿ `ನುಡಿನಮನ' ಮೊದಲ ಸಾಲಲ್ಲಿರುವುದು ಸಂತಸದ ವಿಚಾರ